Davanagere | ವೈದ್ಯರ ಯಡವಟ್ಟು 20 ದಿನ ನರಳಿ ನರಳಿ ವೃದ್ಧೆ ಸಾವು..! | Public TV <br /><br />#publictv #davanagere <br /><br />ವೈದ್ಯರ ನಿರ್ಲಕ್ಷಕ್ಕೆ 65 ವರ್ಷದ ಅನ್ನಪೂರ್ಣಮ್ಮ ಸಾವು <br />ಹೊಟ್ಟೆ ಕೊಯ್ದು ಹೊಲಿಗೆ ಹಾಕದೇ ಬಿಟ್ಟ ಡಾಕ್ಟರ್ <br />ದಾವಣಗೆರೆಯ ಕೆಆರ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ <br />ವೈದ್ಯ ದೀಪಕ್ ಬೊಂದಡೆಯನ್ನು ಸುರಕ್ಷಿತವಾಗಿ ಹೊರ ಕಳಿಸಿದ ಪೊಲೀಸರು<br />ಪೊಲೀಸರ ವಿರುದ್ಧ ಅನ್ನಪೂರ್ಣಮ್ಮ ಕುಟುಂಬದ ಕಿಡಿ<br />ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ <br /><br />Watch Live Streaming On http://www.publictv.in/live